ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರ ಸಹಜ ಸಾವಿನ ಸಾಂತ್ವನ ನಿಧಿ ೧ ಲಕ್ಷ ಘೋಷಿಸಲು ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ...
News Desk
ಹಾಸನ : ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕಾನೂನು ಚೌಕಟ್ಟಿನೊಳಗೆ ಸಂವಹನ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಹಿರಿಯ ನಾಯಕರೊಂದಿಗೆ...
ಚಿತ್ರದುರ್ಗ :ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಈ...
ಹಾಸನ: ಕರ್ತವ್ಯದಲ್ಲಿರುವ ಜಿಲ್ಲೆಯ ಕೆಲ ಪೊಲೀಸರು ಸಂಜೆಗೆ ಎಣ್ಣೆ ಹಾಕ್ತಾರೆ!, ಬಜೆಟ್ನಲ್ಲಿ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ....
ಬೆಂಗಳೂರು : ಕುಂಭಮೇಳ ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ...
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳಿಂದ ಗೆದ್ದು ಬೀಗಿತು. ಗೆಲ್ಲಲು...
ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆಗೆ ಹಾಸನ ಜಿಲ್ಲಾ ವಕೀಲರ ಸಂಘ ಹಾಗು ಹುಬ್ಬಳ್ಳಿಯ SSK ಮೆಮೋರಿಯಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿಆಯೋಜಿಸಿದ ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಮತ್ತು ಉಚಿತ ತರಬೇತಿ ಶಿಬಿರವನ್ನು ಹಮ್ಮಿ ಳ್ಳಲಾಗಿತ್ತು ಕಾರಯ್ಕ್ರಮದವನ್ನು ಉದ್ದೇಶಿಸಿ ಮಾತನಾಡಿದ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ರವರು ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ ಅಭಿಪ್ರಾಯಪಟ್ಟರು. ನಾನು 2 ವರ್ಷ ಹಾಸನದಲ್ಲಿ ವಕೀಲ ವೃತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದೆ ಅದು ನನಗೆ ಒಳ್ಳೆಯ ತಳಹದಿ ನೀಡಿತು. ನಾಯಾಧೀಶ ಅಗುವವರಿಗೆ ರಾಷ್ಟ್ರೀಯ ಪ್ರಜ್ಞೆ -ದೇಶದ ಕುರಿತ ಅಭಿಮಾನ ಹೊಂದಿರಬೇಕು. ಸ್ವಾತಂತ್ರ ಹೋರಾಟದಲ್ಲೂ ಹೆಚ್ಚು ವಕೀಲರು ಭಾಗವಹಿಸಿದ್ದರು. ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ ಎಂದು ಅವರು ಹೇಳಿದರು.ವಕೀಲರು ಹಾಗು ನ್ಯಾಯಾಧೀಶರು ಒಟ್ಟೊಟ್ಟಿಗೆ ಸಾಗಿದರೆ ಮಾತ್ರ ದೇಶದಲ್ಲಿ ಅರಾಜಕತೆ ಉಂಟಾಗದಂತೆ ಸಂರಕ್ಷಣೆ ಹೊಂದುತ್ತದೆ. ನ್ಯಾಯಾಧೀಶರು ದೇಶದ ಪರಮಾಧಿಕಾರವನ್ನು ಜಾರಿಗೆ ತರುವವರು.ಗ್ರಾಮೀಣ ಹಿನ್ನೆಲೆಯಿಂದ ಬಂದ ಪರೀಕ್ಷಾರ್ಥಿಗಳು ಹೆದರಬಾರದು ನಾನೂ ಕೂಡ ಪಿಯುಸಿ ವರಗೆ ಸರ್ಕಾರಿ ಕ ಶಾಲೆಯಲ್ಲಿ ಕಲಿತಿದ್ದೆ. ನೀವೆಲ್ಲರೂ ಏಕಾಗ್ರತೆಯಿಂದ ಶಿಬಿರದಲ್ಲಿ ಭಾಗವಹಿಸಿ. ವಕೀಲರಾದವರು ಸದಾ ಕೋರ್ಟ್ ಹಾಲ್ ನಲ್ಲಿದ್ದು ಕಲಾಪಗಳನ್ನು ಗಮನಿಸಬೇಕು. ಜನರ ಸೇವೆಗೆ ಅವಕಾಶವನ್ನು ದೇವರು ನನಗೆ ನೀಡಿದ್ದಾನೆ ಎಂಬ ಭಾವನೆಯಿಂದ ಕೆಲಸಮಾಡಬೇಕು ಎಂದರು....
ದುಬೈ: ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ 84(98), ಅವರ ಅತ್ಯಮೂಲ ಅರ್ಧಶತಕದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು...
ಬೆಳಗ್ಗಿನ ಟಿಫನ್, ಮಧ್ಯಾಹ್ನದ ಊಟವಿಲ್ಲ, ಪೂಜೆ-ಪ್ರಸಾದ-ಭಜನೆ ಇಲ್ಲ, ಕರ್ಕಶ ಡಿ.ಜೆ- ಡಿಸ್ಕೋ ಡ್ಯಾನ್ಸ್ ಇಲ್ಲ; ಆದರೂ ಹಾಸನದ ಗಾಂಧಿ ಭವನದಲ್ಲಿ ಶೈಕ್ಷಣಿಕ ಸಂವಾದಕ್ಕೆ...
ಹಾಸನ: ತಿರಗಾಡುವ ರಸ್ತೆಗೆ ಅಡ್ಡಗಟ್ಟಿ ತೊಂದರೆ ಕೊಡುತ್ತಿದ್ದು, ಅದನ್ನು ಬಿಡಿಸಿ ಕೊಡುವಂತೆ ಪಿಡಿಓ ರಘುನಾಥ್ ರವರಿಗೆ ಮತ್ತು ಇಒ ವಸಂತ್ ಕುಮಾರ್ ರವರಿಗೆ...