ಆಧುನಿಕದೊಟ್ಟಿಗೆ ಭಾರತೀಯ ಜ್ಞಾನಪರಂಪರೆಯ ಶಿಕ್ಷಣವೂ ಬೇಕುನೂತನ ಶಾಲೆ ಬಗ್ಗೆ ದಿನೇಶ್ ಹೆಗ್ಡೆ ಮಾಹಿತಿ ಹಾಸನ: ರಾಷ್ಟೋತ್ಥಾನ ಪರಿಷತ್ಗೆ ೬೦ ತುಂಬುತ್ತಿರುವ ಈ ಸಂದರ್ಭದಲ್ಲಿ ಕಾರ್ಯವಿಸ್ತಾರ ದೃಷ್ಟಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಿ.ಬಿ.ಎಸ್.ಇ. ಪಠ್ಯಕ್ರಮ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯಿಂದ ಪ್ರಸ್ತೂತ ಹಾಸನ ಜಿಲ್ಲೆ ತಲುಪಿದ್ದು, ಶಿಕ್ಷಣದಲ್ಲಿ ಭಾರತೀಯತೆ ಇರಬೇಕು.

ಆಧುನಿಕದೊಟ್ಟಿಗೆ ಭಾರತೀಯ ಜ್ಞಾನಪರಂಪರೆಯ ಶಿಕ್ಷಣವೂ ಬೇಕು ಎಂದು ರಾಷ್ಟೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟೋತ್ಥಾನ ಪರಿಷತ್ ಸ್ಥಾನಿಯ ಸಮಿತಿ ಸದಸ್ಯ ಚೇತನ್ ನಾರಾಯಣ್, ನೂತನ ಸದಸ್ಯ ಪ್ರವೀಣ್, ವಸಂತ್, ಪ್ರಾಂಶುಪಾಲ ಉಮಾ ಪಾಟೀಲ್ ಇತರರು ಉಪಸ್ಥಿತರಿದ್ದರು.